No Noise. Just News
By ಗಿರೀಶ್ ವಸಿಷ್ಟ ಬಿ.ಎಸ್ • 7/13/2025, 8:47:49 AM
ಮೇಲ್ನೋಟಕ್ಕೆ ಸುಂದರಿ, ಅದರೆ ಬಲು ಕ್ರೂರಿ.!
ಅದಕ್ಕೆ ಮೇಷ್ಟ್ರು ಬಡ್ಡಿಮಗನೆ, ಎಂದು ಬೈದು ಅಲ್ಲಿಂದ ಗುಂಡಪ್ಪ ಮೇಷ್ಟ್ರು ಹೋಗುತ್ತಾರೆ, ನಂತರ ಮನೆಯವರೆಲ್ಲ ಈಚೆಗೆ ಹೋಗುವ ಶಬ್ದ ಆಗುತೆ, ಬನ್ನಿ,, ಬನ್ನಿ ಎನ್ನುವ ಶಬ್ದ ಜೋರಾಗಿ ಬರುತ್ತಿರುತ್ತದೆ, ಆಗ ಶಂಕರನಿಗೆ ಅನ್ನಿಸುತ್ತದೆ ಓಹೋ ಯಾರೋ ಬಂದಿದ್ದಾರೆ ಎಂದು ...
ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ ಘಟನೆ ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸೂಚಿಸಿ ರಾಷ್ಟ್ರಪತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಬರ್ಬರವಾಗಿ ಕೊಲೆಯಾಗಿದ್ದ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧಿಸಿದಂತೆ ನಗರದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತುಂಬಾ ಗಂಭೀರವಾಗಿ ನಡೆಯುತ್ತಿದೆ.
ತಾಂತ್ರಿಕ ದೋಷದಿಂದಾಗಿ ಕೇರಳದ ಕರಾವಳಿಯಲ್ಲಿ ಮೂರು ವಾರಗಳಿಂದ ಸ್ಥಗಿತಗೊಂಡಿದ್ದ ಬ್ರಿಟನ್ನ ಎಫ್-35ಬಿ ಯುದ್ಧವಿಮಾನ ಕೊನೆಗೂ ತಿದ್ದಿಮಾಡಿ ಯುಕೆಗೆ ಹಿಂತಿರುಗಿಸಲಾಗಿದೆ.