ಬಿಹಾರದಲ್ಲಿ ಮತದಾರರ ಪರಿಶೀಲನೆ: 11 ಸಾವಿರ ಮಂದಿ ಪತ್ತೆಯಾಗದ ಸ್ಥಿತಿಯಲ್ಲಿ, ಅಕ್ರಮ ವಲಸೆಗಾರರ ಶಂಕೆ
By ಪವಿತ್ರ ಗಣಪತಿ ಬರದವಳ್ಳಿ • 7/21/2025, 8:25:11 AM
Advertisement
Read Next Story
ಶೌಚಗುಂಡಿ ಸ್ವಚ್ಛಗೊಳಿಸಲು ಹೋಗಿ ಓರ್ವ ಮೃತ, ಮತ್ತೊರ್ವನ ಸ್ಥಿತಿ ಗಂಭೀರ!
ಮೃತನನ್ನು ಮುನಿಸ್ವಾಮಿ ಅಲಿಯಾಸ್ ಪುಟ್ಟ (ವಯಸ್ಸು 39) ಎಂದು ಗುರುತಿಸಲಾಗಿದ್ದು, ಇನ್ನೋರ್ವ ಗಾಯಗೊಂಡಿರುವ ಅಂಥೋನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಹಿತಿಯ ಪ್ರಕಾರ, ರಾತ್ರಿ ಯಾರೋ ಬಂದು ಮುನಿಸ್ವಾಮಿಗೆ ಶೌಚಗುಂಡಿ ಸ್ವಚ್ಛಗೊಳಿಸಲು ₹500 ನೀಡುವುದಾಗಿ ಹೇಳಿದ್ದಾರೆ. ಕಳೆದ ರಾತ್ರಿ ಎಣ್ಣೆ ಕುಡಿದಿದ್ದ ಎನ್ನಲಾಗಿದೆ.
Read More