ಆಪರೇಷನ್ ಸಿಂದೂರ್' ಬಗ್ಗೆ ಚಿದಂಬರಂ ನೀಡಿದ್ದು ರಾಷ್ಟ್ರವಿರೋಧಿ ಹೇಳಿಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಿಡಿ!
By ಸಿಂದೂರ ಐಯ್ಯರ್ • 7/28/2025, 9:48:28 AM
Advertisement
Read Next Story
“ಸೀತಾ- ಶಂಕರ” ಪ್ರೇಮಕಥೆ: ಇದು 90ರ ದಶಕದ ಪ್ರೀತಿ..!. ಭಾಗ-17
ಹಾಲ್ನ ಕರಿಬೇಕು ಡೈರಿಗೆ ಹಾಕಬೇಕು, ನಾನು ಮಾಡ್ತೀನಿ ಆದರೆ ಸೈಕಲನ್ನು ತುಳಿಯುವುದಕ್ಕೆ ಆಗೋದಿಲ್ಲ, ನಿನ್ನ ಗಾಡಿ ಕೊಡು ಅಂತಾನೆ ಡೈರಿಗೆ, ಸರಿ ಕೊಡ್ತೀನಿ ತಗೊಂಡುಹೋಗು, ಅಮೇಲೆ ಗುದ್ದಿಬರಬೇಡ ಎಲ್ಲಾದ್ರೂ, ಅಂತಾರೆ ಗುಂಡಪ್ಪನವರು, ಆ ನನ್ ಮಗ ಎಲ್ಲೋ ಹೋಗ್ತಾ ಇದ್ದಾನೆ, ಹೋಗ್ಲಿ ಬರ್ತಾನಲ್ಲ ಆಮೇಲೆ ಮಾತಾಡ್ತೀನಿ ಅಂದ್ಕೋತಾರೆ ಗುಂಡಪ್ಪ... ಇದನ್ನೆಲ್ಲ ನೋಡಿಕೊಂಡು ರಾಜಮ್ಮನವರು ತುಳಸಿಕೊಟ್ಟೆಯ ಪೂಜೆ ಮಾಡಲು ಬರುತ್ತಿರುತ್ತಾರೆ ಆಗ ರಾಜಮ್ಮನವರು ಏನ್ರೀ ಯಾಕೆ ಶಂಕರನ ಮೇಲೆ ಅಷ್ಟೊಂದು ರೇಗಾಡ್ತೀರಾ ಅಂತಾರೆ.
Read More