ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ವಿಚಾರಣೆ ಆಗಸ್ಟ್ 8ಕ್ಕೆ: ಸುಪ್ರೀಂ ಕೋರ್ಟ್
By Shravanthi R • Aug 05, 2025, 03:29 PM
Advertisement
Read Next Story
20 ರೂಪಾಯಿ ವಿಮಲ್ನಿಂದ ನಡೀತು ಕೊಲೆ: ಆರೋಪಿಯನ್ನ ಬಂಧಿಸಿದ ವರ್ತೂರು ಪೊಲೀಸರು..
ಸೀತಾರಾಮ್ ಪಾಂಡೆ ಮತ್ತು ಜಿತೇಂದ್ರ ಪಾಂಡೆ ಇಬ್ಬರು ಬೆಂಗಳೂರಿನಲ್ಲಿ ಮನೆಯಲ್ಲಿ ಟೈಲ್ಸ್ ಕೆಲಸವನ್ನು ಮಾಡುತ್ತಾರೆ, ದಿನನಿತ್ಯ ಪಾರ್ಟಿ ಮಾಡುವ ಅಭ್ಯಾಸವಿತ್ತು,, ಹೀಗಾಗಿ ಜುಲೈ 28ರಂದು ರಾತ್ರಿ ಇಬ್ಬರು ಒಟ್ಟಿಗೆ ಮದ್ಯಪಾನ ಸೇವಿಸಿ ಪಾರ್ಟಿ ಮಾಡಿದರು, ವಿಮಲ್ತಂದ ನಂತರ ಕುಡಿದ ಮತ್ತಿನಲ್ಲಿ ಸೀತಾರಾಮ್, ಜಿತೇಂದ್ರನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
Read More