No Noise. Just News
By Nandini J • Aug 07, 2025, 07:46 PM
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಆಗಸ್ಟ್ 1 ರ ರಾತ್ರಿ 20 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ 3 ಗಂಡು ಮತ್ತು 17 ಹೆಣ್ಣು ನವಿಲುಗಳು ಸೇರಿವೆ. ಸ್ಥಳೀಯ ರೈತರು ಕೇರೆ ಕೊಡಿ ಜಲಪಾತದ ಬಳಿಯ ಕೃಷಿ ಭೂಮಿಯಲ್ಲಿ ಶವಗಳನ್ನು ಕಂಡು ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ದಿನನಿತ್ಯ ಕೊಲೆ ದರೋಡೆ ಹೆಸರಿನಲ್ಲಿ ಇನ್ನೊಬ್ಬರ ಪ್ರಾಣವನ್ನ ಯಾರೋ ಬಂದು ಎಲ್ಲಿಂದಾನೋ ತೆಗೆದು ಹೋಗುತ್ತಿರಬೇಕಾದರೆ ಆದರೆ ಇಲ್ಲಿ ಒಬ್ಬ ಡ್ರೈವರ್ ತನ್ತಾನೆ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ದಾಖಲಾಗಿದೆ.
ದಿನಬೆಳಗಾಗುತ್ತಿದ್ದಂತೆ ಕೊಲೆ ಸುಲಿಗೆ ರಕ್ತಪಾತ ಹೀಗೆ ಇತ್ಯಾದಿ ರೀತಿಯಾಗಿ ದಾಖಲಾಗುತ್ತಲೇ ಇರುತ್ತವೆ. ಅದೇ ರೀತಿಯಾಗಿ ಮೊನ್ನೆ ರಾತ್ರಿ ಒಂದು ಪ್ರಕರಣ ದಾಖಲಾಗಿದೆ. ನಿನ್ನೆ ತಡರಾತ್ರಿ 10 ಗಂಟೆಯ ಸುಮಾರಿಗೆ ಬೆಂಗಳೂರಲ್ಲಿ (Bengalore) ರಾಬರ್ಸ್ ಗಳಿಂದ ಯುವಕನ ಬರ್ಬರ ಹತ್ಯೆ ( Murder) ನಡೆದಿದೆ. ಯುವಕನನ್ನು ಕುಡಿದ ಮತ್ತಿನಲ್ಲಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ.
ಒಂದು ಕಾಲದಲ್ಲಿ ಜನರನ್ನೇ ಬೆಚ್ಚು ಬೀಳಿಸುವಂತೆ ಮಾಡಿದ ಮತ್ತು ಧರ್ಮದ ಸೋಗಿನಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ನುಂಗಿ ಹಾಕಿದ ನರ ರೂಪದ ರಾಕ್ಷಸರ ಬಗ್ಗೆ ಸ್ನೇಹಿತರೆ ಒಂದಿಷ್ಟು ಜನ ಮರೆತಿರಬಹುದು ಆದರೆ ದೇಶ ಇಂದಿಗೂ ನೆನಪು ಇಟ್ಕೊಂಡಿರೋ ಅಂತ ಪ್ರಕರಣ ಇದು ಇಂದಿಗೂ ಆ ಪ್ರಕರಣದಲ್ಲಿ ಬಲಿಯಾದ ಸಂತ್ರಸ್ತರು ಕಣ್ಣೀರಲ್ಲಿ ಕೈ ತೊಳಿತಿರೋ ಪ್ರಕರಣ ಇದಾಗಿದೆ ಹಾಗಾದ್ರೆ ಯಾವುದು ಈ ಪ್ರಕರಣ ಅಂತ ನೋಡೋದಾದ್ರೆ ಅಜ್ಮೀರ್ ದರ್ಗಾ ಪ್ರಕರಣ ನೀವು ಕೆಲವೊಮ್ಮೆ ಈ ಸೋಶಿಯಲ್ ಮೀಡಿಯಾಗಳಲ್ಲಿ ಈ ಪ್ರಕರಣದ ಕುರಿತು ಚರ್ಚೆಗಳು ಆಗುತ್ತಿದ್ದು ಇದ್ದೇ ಇದೆ