ಚಿನ್ನಸ್ವಾಮಿ ಕಾಲ್ತುಳಿತ ದುರಂತ:ಸತ್ತ ಮೇಲೆ ಹೆಣ ಸಾಗಿಸೋಕಾ ಅಂಬ್ಯುಲೆನ್ಸ್ ಇರೋದು..?- ಆರ್ ಅಶೋಕ್..!
By Vinutha U • Aug 13, 2025, 10:52 AM
Advertisement
Read Next Story
ಬೀದಿ ನಾಯಿ ಕಾಟಕ್ಕೆ ಕಳ್ಳನ ಪಟ್ಟ ಕಟ್ಟಿಕೊಂಡ ಟೆಕ್ಕಿ: ಬೆಂಗಳೂರಿನಲ್ಲಿ ನಡೀತು ವಿಚಿತ್ರ ಘಟನೆ..!!
ದಿನಬೆಳಗಾದಂತೆ (DAILY LIFE) ಒಂದಲ್ಲಾ ಒಂದು ಪ್ರಕರಣಗಳು (CASES) ನಡೆಯುತ್ತಲೇ ಇರುತ್ತವೆ. ಆದರೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲೊಬ್ಬ ಟೆಕ್ಕಿ (TEKKI) ಬೀದಿ ನಾಯಿಗಳ (STRAY DOGS) ಕೈಗ ಸಿಲುಕಿ ಕಳ್ಳನ (THIEF) ಪಟ್ಟ ಕಟ್ಟಿಸಿಕೊಂಡಿದ್ದಾನೆ. ನಡುರಾತ್ರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಕಡೆಗೆ ಬರುತ್ತಿದ್ದ ಟೆಕ್ಕಿಗೆ ಎದುರಾದ ಬೀದಿ ನಾಯಿಯೊಂದು ಆತನನ್ನು ಓಡಿಸಿಕೊಂಡು ಬಂದಿದೆ.
Read More