ಬೆಂಗಳೂರು: ಸಾಲ ತೀರಿಸಲು ಸಾಲ ಕೊಟ್ಟವರ ಮನೆಯಲ್ಲೇ ಕಳ್ಳತನ; ಕುಖ್ಯಾತ ಕಳ್ಳ 'ಮೋರಿ ರಾಜ' ಸೇರಿ 6 ಮಂದಿ ಬಂಧನ..!
By Vinutha U • Aug 17, 2025, 03:27 PM
Advertisement
Read Next Story
“ಚಾಮುಂಡಿ ತಾಯಾಣೆ ಅಂತ” ಹಾಡೇ ಇದೆ ಅದಕ್ಕೆ ವಿಷ್ಣುವರ್ಧನ್ ಅವರ ಸಮಾಧಿ ಮೈಸೂರಿನಲ್ಲಿದೆ: ಹಲವು ವಿಚಾರ ಸಭೆಯಲ್ಲಿ ಮುಂದಿಟ್ಟ ಅಳಿಯ ಅನಿರುದ್ದ್
- ನಾವು ಭೇಟಿ ಮಾಡಿದ ಮುಖ್ಯಮಂತ್ರಿಗಳ ಲೆಕ್ಕ ಇಲ್ಲ, ನಾವು ಅಲೆದ ಸರ್ಕಾರಿ ಕಚೇರಿಗಳಿಗೆ ಲೆಕ್ಕ ಇಲ್ಲ. ನಮ್ಮವರಿಗೋಸ್ಕರ ಎಲ್ಲವನ್ನೂ ಹೇಳಿಕೊಂಡು ಓಡಾಡ್ಬೇಕಾ? ಅಪವಾದ ಬಂದಾಗ ಎಲ್ಲವನ್ನೂ ಹೇಳಿಕೊಳ್ಳಬೇಕು. ಇದು ವ್ಯಾಪಾರೀಕರಣ ಅಂತ ಆರೋಪ ಮಾಡ್ತಾರೆ. ಇದರಿಂದ ನನಗೆ ಹತ್ತು ಲಕ್ಷ ಬರ್ತಿದೆ ಅಂತಾರೆ. ಹೇಗೆ ಬರುತ್ತೆ? ಸರ್ಕಾರಿ ಭೂಮಿ ಅದು. ನಮ್ಮ ವೈಯಕ್ತಿಕ ಕುಟುಂಬಕ್ಕೆ ಒಂದು ರೂಪಾಯಿ ಬರಲ್ಲ.
Read More