"ಕಸದ ಮಾಫಿಯಾನೇ ಇಲ್ಲ- 36 ವರ್ಷದಲ್ಲಿ ಒಂದೇ ಸಲ ಬೆಂಗಳೂರು ಉಸ್ತುವಾರಿ ಸಚಿವನಾದೆ" - ರಾಮಲಿಂಗಾರೆಡ್ಡಿ
By Ranjith D Shetty • Aug 19, 2025, 01:03 PM
Advertisement
Read Next Story
ರಾಯಚೂರಿನಲ್ಲಿ ಮಳೆಯ ಆರ್ಭಟ ರಸ್ತೆ ಜಲಾವೃತ :ರಾಯಚೂರಿನಲ್ಲಿ ಜನ ಆಕ್ರೋಶ ..!
ರಾಯಚೂರು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ಮಳೆಯಿಂದಾಗಿ ನಗರದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಾಯಚೂರು ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಕಳೆದ ಮೂರು ದಿನಗಳಿಂದ ಸಂಪೂರ್ಣ ಜಲಾವೃತಗೊಂಡಿದ್ದು, ಜನರಿಗೆ ತೀವ್ರ ತೊಂದರೆಯಾಗಿದೆ.
Read More