Skip to main content

ಮುಂಬೈನಲ್ಲಿ ವರುಣನ ಆರ್ಭಟ: ಶಾಲಾ- ಕಾಲೇಜು ರಜೆ & ರೆಡ್‌ ಅಲರ್ಟ್‌ ಘೋಷಣೆ..!

By Sushmitha R Aug 21, 2025, 09:16 AM

Article banner
Share On:
social-media-logosocial-media-logo
Advertisement

Read Next Story

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ: ಬಿಜೆಪಿಯ ಇನ್ನೊಂದು ಧರ್ಮಸ್ಥಳ ಚಲೋ, ಬ್ಯಾಟರಾಯನಪುರದಿಂದ ತಂಡದ ಯಾತ್ರೆ ಆರಂಭ

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ: ಬಿಜೆಪಿಯ ಇನ್ನೊಂದು ಧರ್ಮಸ್ಥಳ ಚಲೋ, ಬ್ಯಾಟರಾಯನಪುರದಿಂದ ತಂಡದ ಯಾತ್ರೆ ಆರಂಭ

ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಮತ್ತು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಎನ್ನಲಾದ ಅಪಪ್ರಚಾರವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಧರ್ಮಸ್ಥಳ ಚಲೋ ಎಂಬ ಬೃಹತ್ ರ‍್ಯಾಲಿಯನ್ನು ಆಯೋಜಿಸಿದೆ. ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಈ ಯಾತ್ರೆಯನ್ನು ಆರಂಭಿಸಲಾಗಿದ್ದು, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ನೇತೃತ್ವದಲ್ಲಿ ತಂಡವು ಕ್ಷೇತ್ರದ ಕೊಡಿಗೆಹಳ್ಳಿ ಗೇಟ್‌ನಲ್ಲಿರುವ ಗುಂಡಾಂಜನೇಯ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ಪ್ರಯಾಣ ಆರಂಭಿಸಿದೆ.

Read More
ಮುಂಬೈನಲ್ಲಿ ವರುಣನ ಆರ್ಭಟ: ಶಾಲಾ- ಕಾಲೇಜು ರಜೆ & ರೆಡ್‌ ಅಲರ್ಟ್‌ ಘೋಷಣೆ..!