ಮಾಸ್ಕ್ಮ್ಯಾನ್ ಬಂಧನ - ಕೋರ್ಟ್ನಲ್ಲಿ ಚಿನ್ನಯ್ಯ ಹೇಳಿಕೆ ದಾಖಲು! ವಿರೋಧ ಪಕ್ಷಗಳಿಂದ ಕೇಳಿಬಂದ ಆಕ್ಷೇಪವೇನು ಗೊತ್ತಾ?
By Shravanthi R • Aug 23, 2025, 12:19 PM
Advertisement
Read Next Story
ಇನ್ಸೈಟ್ರಶ್ ವರದಿ ಬೆನ್ನಲ್ಲೇ ಸತ್ಯದ ಬಗ್ಗೆ ಆಚೆ ತೆಗೆಯಲು ಸರ್ಕಾರಕ್ಕೆ ಒತ್ತಾಯ: ಆಂದ್ರ ಪ್ರದೇಶ ರಾಜ್ಯ ಉಪಾಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ಟ್ವೀಟ್ ವೈರಲ್
ಇನ್ಸೈಟ್ ರಶ್ ನ್ಯೂಸ್ ಚಾನೆಲ್ ಧರ್ಮಸ್ಥಳದ ತೇಜೋವಧೆ ಆರೋಪಗಳ ಬಗ್ಗೆ, ಸತ್ಯಾ ಸತ್ಯತೆಯನ್ನು ಹೊರಗೆಳೆದ ವರದಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ವರದಿಯನ್ನು ಬಿಜೆಪಿ - ರಾಜ್ಯ ಉಪಾಧ್ಯಕ್ಷರು - ಆಂಧ್ರಪ್ರದೇಶ | 13 ನೇ ರಾಷ್ಟ್ರೀಯ ಉಪಾಧ್ಯಕ್ಷರು, ಯುವ ವ್ಯವಹಾರಗಳು. ಭಾರತ ಸರ್ಕಾರ ಬಿಜೆವೈಎಂನ ಮಾಜಿ ಅಧ್ಯಕ್ಷರು – ಆಂಧ್ರಪ್ರದೇಶ ವಿಷ್ಣುವರ್ಧನ್ ರೆಡ್ಡಿ ತಮ್ಮ X ಖಾತೆಯಲ್ಲಿ ಹಂಚಿಕೊಂಡು ಧರ್ಮಸ್ಥಳದಲ್ಲಿ ನಡೆದ ಘಟನೆಯು ಸನಾತನ ಧರ್ಮದ ವಿರುದ್ಧದ ಒಂದು ದುಷ್ಟ ಸಂಚನ್ನು ಬಹಿರಂಗಪಡಿಸುತ್ತದೆ.
Read More