ಮಳೆಯಲ್ಲಿ ಮಿಂದ ಗುರುಗಾಂವ್, ದೆಹಲಿ, ನೋಯ್ಡಾ - 8 ಗಂಟೆಗಳ ಟ್ರಾಫಿಕ್ ಜಾಮ್, ದೆಹಲಿ ಸೇರಿ ಉತ್ತರ ಭಾರತದಲ್ಲಿ ಮಳೆಯ ಅಬ್ಬರ.!
By Shravanthi R • Sep 02, 2025, 01:20 PM
Advertisement
Read Next Story
ಧರ್ಮಸ್ಥಳ ಕೇಸ್ NGO ಫಂಡಿಂಗ್ ವಿಚಾರ: ED ತನಿಖೆ ಮಾಡಿದ್ರೆ ಮಾಡ್ಲಿ ಎಂದ ಗೃಹ ಸಚಿವ ಪರಮೇಶ್ವರ್!
NIA ತನಿಖೆ ಅಗತ್ಯವಿಲ್ಲ, ಎಸ್ಐಟಿ ಕೆಲಸ ಮಾಡ್ತಾ ಇದೆ. ಇದನ್ನ ನಾನು ಕೂಡ ಹೇಳಿದ್ದೇನೆ, ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾರೆ. ವಿಪಕ್ಷದವರ ಬೇಡಿಕೆ ಇದ್ದದ್ದೇ ದಿನನಿತ್ಯ ಅದನ್ನೇ ಹೇಳುತ್ತಾರೆ. ಧರ್ಮಸ್ಥಳ ಕೇಸ್ NGO ಫಂಡಿಂಗ್ ವಿಚಾರದ ಬಗ್ಗೆ ED ತನಿಖೆ ಮಾಡಿದ್ರೆ ಮಾಡಲಿ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
Read More