Prajwal Revanna Case: Karnataka Home Minister Announces Bumper Reward for Investigating Officers..!
By Sushmitha R • Aug 03, 2025, 01:51 PM
Advertisement
Read Next Story
ಪ್ರಜ್ವಲ್ ರೇವಣ್ಣ ಕೇಸ್ ವಿಚಾರದಲ್ಲಿ ಬಿಜೆಪಿಗೆ ಮುಜುಗರವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.!
ಜೆಡಿಎಸ್ ಒಂದು ಪ್ರತ್ಯೇಕ ಪಕ್ಷ, ಅವರ ಜೊತೆ ನಮ್ಮ ಮೈತ್ರಿಯಿದೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ, ಇದನ್ನು ರಾಜಕೀಕರಣ ಮಾಡುವುದು ಸರಿಯಲ್ಲ ಎಂದಿದ್ದಾರೆ, ಕಾಂಗ್ರೆಸ್ ನವರು ಎಷ್ಟು ಜನ ಅಪರಾಧಿಗಳ ಜೊತೆ ಇದ್ದರು, ರಾಹುಲ್ ಗಾಂಧಿ ಖಲಿಸ್ತಾನಿ ಉಗ್ರ ಜೊತೆ ಇರೋ ಪೋಟೋ, ಯಾಸಿನ್ ಮಲ್ಲಿಕ್ ಸೇರಿದಂತೆ ಅನೇಕ ಆರೋಪಿಗಳ ಜೊತೆ ಇರೋ ಪೋಟೋಗಳಿವೆ ಹಾಗಂತ ನಾವು ಆರೋಪ ಮಾಡಿದರೆ ಆಗುತ್ತಾ ಎಂದರು.
Read More