ಮತ ಕಳ್ಳತನದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ: "ಪುರಾವೆಯ ಅಣುಬಾಂಬ್" ರಾಹುಲ್ ಗಾಂಧಿ ಬಳಿ ಇದೆ: ಉಪ ಮು. ಡಿಕೆ. ಶಿವಕುಮಾರ್ರಿಂದ x ನಲ್ಲಿ ಮಾಹಿತಿ
By Gireesh Vasishta • Aug 04, 2025, 11:51 AM
Advertisement
Read Next Story
ಪುರಿಯ ಬಾಲಂಗಾ ದುರಂತ: 15 ವರ್ಷದ ಬಾಲಕಿಯ ಸಾವಿಗೆ ಬಯಾಬಾರ್ನಲ್ಲಿ ಸಾವಿರಾರು ಜನರಿಂದ ಸಂತಾಪ, ತನಿಖೆಗೆ ಒತ್ತಡ..!
ಜುಲೈ 19ರ ಬೆಳಗ್ಗೆ, ಬಾಲಕಿಯು ತನ್ನ ಸ್ನೇಹಿತೆಯ ಮನೆಗೆ ಭೇಟಿ ನೀಡಿ ಮರಳಿ ಮನೆಗೆ ಬರುವ ಸಂದರ್ಭದಲ್ಲಿ, ಭಾರ್ಗವಿ ನದಿಯ ದಡದ ಬಳಿ ಮೂವರು ಗುರುತಿಲ್ಲದ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ, ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಯನ್ನು ಹಚ್ಚಿದ್ದಾರೆ, ಎಂದು ಆಕೆಯ ತಾಯಿಯು ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
Read More